ಸದರಿ ಕಾರ್ಯಕ್ರಮವನ್ನು ಶ್ರೀಮತಿ. ಬಿ. ಪುಷ್ಪಾಂಜಲಿ, ಪ್ರಭಾರ ಪ್ರಧಾನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರು ಹಾಗೂ 19 ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರು, ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಇವರು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿದರು.

 

ಸದರಿ ಕಾರ್ಯಕ್ರಮದಲ್ಲಿ ಶ್ರೀ. ಗಿರೀಶ್‌ ಕುಮಾರ್‌.ಸಿ.ಎಸ್‌, ಉಪಾಧ್ಯಕ್ಷರು, ವಕೀಲರ ಸಂಘ, ಬೆಂಗಳೂರು, ಶ್ರೀ. ಪ್ರವೀಣ ಗೌಡ. ಹೆಚ್.ವಿ. ಪ್ರಧಾನ ಕಾರ್ಯದರ್ಶಿ, ವಕೀಲರ ಸಂಘ, ಬೆಂಗಳೂರು, ಶ್ರೀಮತಿ. ಶ್ವೇತ ರವಿಶಂಕರ್‌, ಖಜಾಂಚಿ, ವಕೀಲರ ಸಂಘ, ಬೆಂಗಳೂರು, ಶ್ರೀ. ಗಣಪತಿ ಪ್ರಶಾಂತ್.ಎಂ, ಸದಸ್ಯ ಕಾರ್ಯದರ್ಶಿರವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಗರ, ಶ್ರೀ. ಆನಂದ್‌ ಎಸ್.‌ ಕರಿಯಮ್ಮನವರ್‌, ವಿಲೇಖನಾಧಿಕಾರಿಯವರು, ಸಿಟಿ ಸಿವಿಲ್‌ ನ್ಯಾಯಾಲಯ ಮತ್ತು ವಕೀಲರುಗಳು, ಸಿಬ್ಬಂದಿಗಳು ಭಾಗಿಯಾಗಿದ್ದರು.